2022-23 ನೇ ಸಾಲಿನ ಕನ್ನಡ ಭಾಷಣ ಸ್ಪರ್ಧೆಯನ್ನು5ನೇ ಜುಲೈ ರಂದು

Kannada-Sourabha

ಆಯೋಜಿಸಲಾಗಿತ್ತು.5ರಿಂದ10 ನೇ ತರಗತಿಯ ಮಕ್ಕಳನ್ನು 3 ಗುಂಪುಗಳನ್ನು ವಿಂಗಡಿಸಲಾಗಿತ್ತು.
5ಮತ್ತು6 = ಸಿ ಗುಂಪು( ಕವಿತೆಯ ವಾಚನ ಸ್ಪರ್ಧೆ.
ವಿಜೇತರು.
1.ದರ್ಶಿಕೆ.ಟಿ = ಪ್ರಥಮ ಬಹುಮಾನ
2. ವಿಶ್ವ. ಡಿ = ದ್ವಿತೀಯ ಬಹುಮಾನ
3. ಸಯ್ಯದ್ ಮೊಹಮ್ಮದ. ಪಿ.ಸಿ.

7ಮತ್ತು8 = ಬಿ ಗುಂಪು
ಭಾಷಣ ಸ್ಪರ್ಧೆ
ವಿಷಯ = 1.ತಂದೆ ತಾಯಿಯ ಪಾತ್ರ
2. ಕಾಯಕವೇ ಕೈಲಾಸ
ವಿಜೇತರು
1.ವಿದ್ಯಾಶ್ರೀ =ಪ್ರಥಮ ಬಹುಮಾನ
2. ತೃಪ್ತಿ .ಜಿ.ನಾಯಕ್ =ದ್ವಿತೀಯ ಬಹುಮಾನ
3.ಸ್ಟೆಫಿ. ಪಿ.ವಿ = ತೃತೀಯ ಬಹುಮಾನ

9 ಮತ್ತು 10 = ಭಾಷಣ ಸ್ಪರ್ಧೆ
ವಿಷಯ =1.ಆರೋಗ್ಯವೇ ಭಾಗ್ಯ.
2.ಕುರಿತು ಉಂಡರೆ ಕುಡಿಕೆ ಹೊನ್ನು ಸಾಲದು.
ವಿಜೇತರು.
1.ನೂರ್ ಐರನ್ ರಬ್ಬಾನಿ =ಪ್ರಥಮ ಬಹುಮಾನ
2. ಪ್ರತೀಕ್ಷ ಗೌಡ = ದ್ವಿತೀಯ ಬಹುಮಾನ
3. ಪ್ರಜ್ವಲ್. ಎಸ್ = ತೃತೀಯ ಬಹುಮಾನ

ಈ ಸ್ಪರ್ಧೆಯು ಯಶಸ್ವಿಯಾಗಲು ಸಹಕರಿಸಿದ ಪ್ರಾಂಶುಪಾಲರಿಗೂ ಮತ್ತು ಶಿಕ್ಷಕ ವರ್ಗದವರಿಗೂ ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ.